This is your very first post. Click the Edit link to modify or delete it, or start a new post. If you like, use this post to tell readers why you started this blog and what you plan to do with it.
First blog post
This is the post excerpt.
This is the post excerpt.
This is your very first post. Click the Edit link to modify or delete it, or start a new post. If you like, use this post to tell readers why you started this blog and what you plan to do with it.
ಯಾರಾದರು ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ, ಇನ್ಸುಲಿನ್, ವಿಟಮಿನ್, ಇಂಜೆಕ್ಷನ್ ಮಾಡ್ತಿವಿ ಅಂತ ಹೇಳಿದ್ರೆ ನಂಬಬೇಡಿ ನಂಬಿ ಆತುರಪಟ್ಟು ಮಾಡಿಸಿಕೊಳ್ಳದಿರಿ, ಜೀಹಾದಿ ಟೆರರಿಷ್ಟುಗಳು ಈರೀತಿ ಯಾಮಾರಿಸಿ ಹಿಂದುಗಳಿಗೆ ಏಡ್ಸ್ ಇಂಜೆಕ್ಷನ್ ಮಾಡುತ್ತಿದ್ದಾರಂತೆ.
ಜಾಗ್ರತೆಯಿಂದರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್ ಗಳಿಗೆ ಕಳಿಸಿ ಅಮಾಯಕರ ಪ್ರಾಣ ಉಳಿಸಿ.
Yes, it is possible. At least you can plan to donate all of your organs. I would write about India. There are 3 ways to do it.
Living donor: As a living donor, you can donate your one Kidney, part of Liver and Bone marrow. However, THOA( Transplantation of Human Organs Act) makes it a little difficult practically.
Brain Dead donor: You can fill donor pledge form (http://notto.nic.in/Admin/Login….) and pledge all your organs to be donated after brain death. You need to inform your family members too so that they do not object for donation after death.
Cardiac Dead donor: You can fill the said form so that organs that can be harvested after cardiac death e.g. skin, cornea, bone etc. can be harvested. Also one can visit a medical college to donate your entire body after death & carry a donor card.
Some useful resources for information
National Organ & Tissue Transplant Organisation
Organ Donation in India
Be proud having done good to humankind
ಹೆಂಡತಿ ಹೊರಗೆ ಹೋಗಿ ಪರ್ಚೇಸ್ ಮಾಡ್ಕೊಂಡ್ ಬಂದ್ರು. ನ್ಯಾಪ್ತಲೀನ್ ಗುಳಿಗೆಗಳನ್ನ ತುಂಬಾ ತಂದ್ಬಿಟ್ಟಿದ್ರು.
ಗಂಡ :ಇಷ್ಟೊಂದ್ ಯಾಕ್ ತಂದಿದೀಯಾ?
ಹೆಂಡತಿ ಸುಮ್ನೆ ಇದ್ರು. ಮತ್ತೆ
ಗಂಡ: ಇಷ್ಟೊಂದ್ ಯಾಕ್ ತಂದಿದೀಯಾ…?
ಹೆಂಡತಿ: ಹಾಲಲ್ ಹಾಕ್ಕೊಂಡ್ ಕುಡ್ಯಕ್ಕೆ.
ಗಂಡ: ನೀನೇನ್ ಜಿರಳೇನಾ ಹಾಲಲ್ ಹಾಕ್ಕೊಂಡ್ ಕುಡ್ಯಕ್ಕೇ…?
ಹೆಂಡತಿ ಹೊರಗೆ ಹೋಗಿ ಪರ್ಚೇಸ್ ಮಾಡ್ಕೊಂಡ್ ಬಂದ್ರು. ನ್ಯಾಪ್ತಲೀನ್ ಗುಳಿಗೆಗಳನ್ನ ತುಂಬಾ ತಂದ್ಬಿಟ್ಟಿದ್ರು.
ಗಂಡ :ಇಷ್ಟೊಂದ್ ಯಾಕ್ ತಂದಿದೀಯಾ?
ಹೆಂಡತಿ ಸುಮ್ನೆ ಇದ್ರು. ಮತ್ತೆ
ಗಂಡ: ಇಷ್ಟೊಂದ್ ಯಾಕ್ ತಂದಿದೀಯಾ…?
ಹೆಂಡತಿ: ಹಾಲಲ್ ಹಾಕ್ಕೊಂಡ್ ಕುಡ್ಯಕ್ಕೆ.
ಗಂಡ: ನೀನೇನ್ ಜಿರಳೇನಾ ಹಾಲಲ್ ಹಾಕ್ಕೊಂಡ್ ಕುಡ್ಯಕ್ಕೇ…?
*************************
ಹೋಟೆಲ್ ನಲ್ಲಿ ಒಂದು ಟೇಬಲ್ ಮೇಲೆ ಗಂಡ ಹೆಂಡತಿ ಮತ್ತು ಬೇರೆಯವರೊಬ್ಬರು ಕುಳಿತಿದ್ದರು. ಬೇರೆ ವ್ಯಕ್ತಿ ಊಟ ಮಾಡುತ್ತಿದ್ದರು. ಗಂಡ ಹೆಂಡತಿ ಮೊಸರನ್ನ ಆರ್ಡರ್ ಮಾಡಿದರು. ಸಪ್ಪಲೈರ್ ನ ಸ್ಪೂನ್ ಕೇಳಿದರು. ಅವನು ಎಷ್ಟು ಹೊತ್ತಾದರೂ ತಂದು ಕೊಡಲಿಲ್ಲ.
ಗಂಡ: ಅಯ್ಯೋ ಆ ಸ್ಪೂನ್ ನಲ್ಲಿ ಎಷ್ಟು ಜನ ತಿಂದಿರ್ತಾರೋ, ಸುಮ್ನೆ ಕೈಯ್ಯಲ್ಲೇ ತಿನ್ನು.
ಪಕ್ಕದಲ್ಲಿ ಕುಂತಿದ್ದ ವ್ಯಕ್ತಿ: ಈ ತಟ್ಟೆಗಳಲ್ಲಿ ಎಷ್ಟು ಜನ ತಿಂದಿರ್ತಾರೋ?
*********************
10 ವರ್ಷದ ಮಗ: ಇಂದಿರಾ ಕ್ಯಾಂಟೀನ್ ಮೂಲಕ ಹಾಗೂ ಅಪ್ಪಾಜಿ ಕ್ಯಾಂಟೀನ್ ಮೂಲಕ ಕಡಿಮೆ ಬೆಲೆಯಲ್ಲಿ ಊಟ ಅಕ್ಕಿ ಎಲ್ಲಾ ಸಿಗುವಂತೆ, ಇಂದಿರಾ ಪೆಟ್ರೋಲ್ ಬಂಕ್,ಅಪ್ಪಾಜಿ ಪೆಟ್ರೋಲ್ ಬಂಕ್ ಗಳನ್ನು ಮಾಡಿ ಕಡಿಮೆ ಬೆಲೆಗೆ ಬಡವರಿಗೆ ಪೆಟ್ರೋಲ್, ಡೀಸೆಲ್ ಕೊಡಬಹುದಲ್ಲವೇ?
ತಂದೆ: ರಾಧಿಕಾ ಪೆಟ್ರೋಲ್ ಬಂಕ್ ಮಾಡ್ತಾರಂತೆ.
***********************
S.T.Bhagyalakshmi ME
10 ವರ್ಷದ ಮಗ: ಇಂದಿರಾ ಕ್ಯಾಂಟೀನ್ ಮೂಲಕ ಹಾಗೂ ಅಪ್ಪಾಜಿ ಕ್ಯಾಂಟೀನ್ ಮೂಲಕ ಕಡಿಮೆ ಬೆಲೆಯಲ್ಲಿ ಊಟ ಅಕ್ಕಿ ಎಲ್ಲಾ ಸಿಗುವಂತೆ, ಇಂದಿರಾ ಪೆಟ್ರೋಲ್ ಬಂಕ್,ಅಪ್ಪಾಜಿ ಪೆಟ್ರೋಲ್ ಬಂಕ್ ಗಳನ್ನು ಮಾಡಿ ಕಡಿಮೆ ಬೆಲೆಗೆ ಬಡವರಿಗೆ ಪೆಟ್ರೋಲ್, ಡೀಸೆಲ್ ಕೊಡಬಹುದಲ್ಲವೇ?
ತಂದೆ: ರಾಧಿಕಾ ಪೆಟ್ರೋಲ್ ಬಂಕ್ ಮಾಡ್ತಾರಂತೆ.
***********************
S.T.Bhagyalakshmi ME
”ಸುಪ್ರೀಂಕೋರ್ಟ್- ಕೌಟುಂಬಿಕ ಕಲಹ ವಿಚಾರಣೆ ಮಾಡುವ-ನ್ಯಾಯಮೂರ್ತಿ”ಗಳ ಹತ್ತು ಸಲಹೆಗಳು”
(1) ನಿಮ್ಮ ಮಗ ಮತ್ತು ಆತನ ಹೆಂಡತಿಗೆ: ನಿಮ್ಮ ಒಟ್ಟಿಗೆ “ಒಂದೇ ಸೂರಿನಡಿ” ಇರಲು ಪ್ರೋತ್ಸಾಹಿಸಬೇಡಿ, ಬಾಡಿಗೆ ಮನೆಯಾದರೂ ಸರಿ ಹೊರ ಹೋಗಲು ತಿಳಿಸಿ, ಅದು ಅವರ ಜವಾಬ್ದಾರಿ, ಅವರ ಕುಟುಂಬ ಮತ್ತು ಮಕ್ಕಳಿಂದ ದೂರವಿರಿ-ಕಾನೂನಿನ ರೀತಿ ಮಾತ್ರ ಸಂಬಂಧವಿರಲಿ,
(2) ಮಗನ ಹೆಂಡತಿಯನ್ನು-ಆತನ ಹೆಂಡತಿ ಎಂದು ಪರಿಗಣಿಸಿ, ಆದರೆ ಸ್ವಂತ ಮಗಳು ಎಂದು ಪರಿಗಣಿಸಬೇಡಿ ಆಕೆಯನ್ನು ಸ್ನೇಹಿತರಂತೆ ಕಾಣಿರಿ,ಮಗನನ್ನು
ನಿಮ್ಮ ಜೂನಿಯರ್ ಎಂದು ಪರಿಗಣಿಸಿ, ಆತನ ಹೆಂಡತಿಗೆ
ನೀವು ಬೈಯ್ಯುವಹಾಗೇ ಇಲ್ಲ,
ಬೈದರೆ ಜೀವನ ಪಯ್ಂತ ಅದನ್ನು ಜ್ಞಾಪಕ ಇಟ್ಟುಕೊಂಡು
ಸಾದಿಸುತ್ತಾಳೆ, ನಿಜಜೀವನದಲ್ಲಿ ಆಕೆಯ ಹೆತ್ತತಾಯಿಗೆ ಮಾತ್ರ ಬೈಯುವ- ದಂಡಿಸುವ-ತಿದ್ದುವ ಹಕ್ಕು ಇರುತ್ತದೆ-ನಿಮ್ಮದಲ್ಲ,
(3) ಸೊಸೆಯ ಹವ್ಯಾಸ/ನಡವಳಿಕೆ ಏನಾದರೂ ಇರಲಿ-ಅದು ಮಗನ ಸಮಸ್ಯೆ, – ನಿಮಗೆ
ಸೇರಿದ್ದಲ್ಲ,
(4) ಒಟ್ಟಿಗೆ ಇದ್ದರೂ ವ್ಯವಹಾರ ಪ್ರತ್ಯೇಕವಾಗಿರಬೇಕು/ನಿಖರ ವಾಗಿರ ಬೇಕು,, ಅವರುಗಳ ಬಟ್ಟೆಯನ್ನು ಒಗೆಯುವ/ಅಡುಗೆ ಮಾಡುವ/ಮಕ್ಕಳನ್ನು ನೋಡಿಕೊಳ್ಳುವ ಉಸಾಬರಿ ಬೇಡ, ಸೊಸೆ ಒತ್ತಾಯಕ್ಕೆ ನೋಡಿಕೂಂಡರೆ-ನಿಮಗೆ ಶಕ್ತಿ ಇರಬೇಕು/ಏನನ್ನೂ ಪ್ರತಿಫಲ ಬಯಸಬಾರದು,
ಮುಖ್ಯವಾಗಿ ಮಗನ ಕುಟುಂಬದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,ಅವನಿಗೆ
ಸೇರಿದ್ದು,
(5) ಗಂಡ ಹೆಂಡತಿ ಜಗಳವಾಡುತ್ತಿದ್ದರೆ–ಕುರುಡರ ಹಾಗೆ/ಕಿವುಡರ ಹಾಗೆ ಇದ್ದುಬಿಡಿ, ಯುವಜೋಡಿಗಳು
ನೀವು ಮದ್ಯೆಬರುವುದನ್ನು ಇಷ್ಟಪದುವುದಿಲ್ಲ,
(6) ಮೊಮಕ್ಕಳನ್ನು ಸರಿಯಾಗಿ ಬೆಳೆಸುವುದು–ಒಳ್ಳೆಯದು/ಕೆಟ್ಟದ್ದು ಎಲ್ಲಾ ಅವರಿಗೇ ಸೇರಿದ್ದು, ನಿಮ್ಮದ್ದಲ್ಲ,
(7) ನಿಮ್ಮ ಸೊಸೆ ನಿಮಗೆ ಗೌರವಿಸುವ/ಸೇವೆ ಮಾಡಬೇಕಾದ ಅಗತ್ಯವಿಲ್ಲ
– ಅದು ನಿಮ್ಮ ಮಗನ ಜವಾಬ್ದಾರಿ, ಮಗ ಸಮಾಧಾನ ವಾಗಿರಬೇಕು ಎನ್ನುವುದಾದರೆ ?
ನೀಮ್ಮ ಆಕೆಯ ಸಂಬಂಧ ಉತ್ತಮವಾಗಿರಬೇಕು,
(8) ನಿಮ್ಮ ನಿವೃತ್ತಿ ಜೀವನಕ್ಕೆ ಮೊದಲೇ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರಬೇಕು,
ಮಕ್ಕಳು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ನಂಬಬೇಡಿ/ಅವಲಂಬಿಸಬೇಡಿ,
ನೀವು ಜೀವನದ ಬಹುಕಾಲ ಪ್ರಯಾಣ ಮಾಡಿದ್ದೀರ,-ಕೊನೆಯವರಗೂ
ಇನ್ನೂ ತಿಳಿಯುವುದು ಇದ್ದೇಇರುತ್ತದೆ,
(9) ನಿಮ್ಮ ನಿವೃತ್ತ ಜೀವನ ನಮಗೆ ಸೇರಿದ್ದು:
ಹಣವನ್ನು ಉಪಯೋಗಿಸಿ/ಸಂತೋಷಪಡಿ,ಸಾಯುವ ಒಳಗೆ ಅದನ್ನು ಉಪಯೋಗಿಸಿಕೂಳ್ಳಿ,
ಗಳಿಸಿಟ್ಟು ಅದನ್ನು ವ್ಯರ್ಥ ಮಾಡಬೇಡಿ,
(10) ಮೊಮ್ಮಕ್ಕಳು ನಿಮ್ಮ ಕುಟುಂಬಕ್ಕೆ ಸೇರಿಲ್ಲ – ಅವರ ತಂದೆ-ತಾಯಿಯ ಕೊಡುಗೆ,:
ಈ ಸಂದೇಶ ನಿಮಗೊಬ್ಬರಿಗಲ್ಲ
ಮಿತ್ರರು,ಬಂಧುಗಳು,ತಂದೆ- ತಾಯಿಗಳಿಗೆ, ಗಂಡ-ಹೆಂಡತಿ, ಸಮಾಜದ ಎಲ್ಲರಿಗೂ ಹಂಚಿ ಎಂದು ಸುಪ್ರೀಂಕೋರ್ಟ್
ನ್ಯಾಯಾದೀಶರು, ಕೌಟುಂಬಿಕ
ಕಲಹ ತೀರ್ಪು ನೀಡುತ್ತಿದ್ದವರ ಸಲಹೆ
(ಕನ್ನಡ ಅನುವಾದ)
Forwarded
Drought in poverty
Kerala has faced powerful deluge.
As if the snake has been thrown on the frightened,
Mulla Periyar dam is going to break it seems.
This water bomb has threatened the Keralians,
to press them deeper under the ground.
దరిద్ర కాలములో దుర్భిక్షము
కేరళ అనుభవించింది ప్రబల జల ప్రళయం.
భయపడ్డవారి మీద పాము వేసినట్టు,
ముల్లా పెరియార్ డామ్ పగిలి పోతుందట.
ఈ వాటర్ బాంబ్ బెదరించింది కేరళవారిని,
ఇంకా పాతాళానికి తొక్కడానికి
-S.T.Bhagyalakshmi ME
ಕುರಿ ಜಿಂಕೆಗಳೆಲ್ಲಾ ಎದ್ದರೆ?
ಮನುಜ ಎತ್ತಿದ ಮೇಲಕ್ಕೆ ಮಚ್ಚು,
ಹಾಕಿದ ಕುರಿಯ ಕುತ್ತಿಗೆಗೆ ಏಟು
ಅದು ತಪ್ಪಿಸಿ ಓಡಿ ಹಿಂತಿರುಗಿ
ಬಂದು ಕೆಡವಿತು ಮನುಷ್ಯನ.
ಮತ್ತೆ ಮತ್ತೆ ನಡೆಯಿತು ಅದೇ.
ಸಲ್ಮಾನ್ ಖಾನ್ ಎಂಬ ಹುಲಿಗೆ,
ಚಿಕ್ಕ ಜಿಂಕೆ ಕೊಕ್ ಕೊಟ್ಟಂತೆ,
ಮೊದಲ ಬಾರಿಗೆ ಇಳೆಯಲ್ಲಿ.
ಜಿಂಕೆ ಆ ಯುಗದೆ ರಾಮನನ್ನು,
ಕೆಣಕಿ ತೊಂದರೆ ಕೊಟ್ಟಿತ್ತಂತೆ.
ಇಂದು ಅದು ಸಲ್ಮಾನ್ ಖಾನ್ಗೆ
ಬೆನ್ನಿಗತ್ತಿದ ಬೇತಾಳವಂತೆ,
ನಕ್ಷತ್ರಿಕನಂತೆ, ಜಿಗಣೆಯಂತೆ
-S.T.Bhagyalakshmi ME